Cini Reviews Cinisuddi Fresh Cini News 

ಭಾರಿ ನಿರೀಕ್ಷೆ ಮೂಡಿಸಿದ್ದ ಕಬ್ಜ ಚಿತ್ರ ಹೇಗಿದೆ..? (ಚಿತ್ರವಿಮರ್ಶೆ : ರೇಟಿಂಗ್-4/5)

ಚಿತ್ರ : ಕಬ್ಜ ನಿರ್ದೇಶಕ : ಆರ್. ಚಂದ್ರು ಸಂಗೀತ : ರವಿ ಬಸ್ರೂರು ಛಾಯಾಗ್ರಹಕ : ಎ. ಜೆ. ಶೆಟ್ಟಿ ತಾರಾಗಣ : ಉಪೇಂದ್ರ , ಶ್ರೀಯಾ ಶರಣ್, ಸುದೀಪ್, ಶಿವರಾಜ್ ಕುಮಾರ್, ಸುನೀಲ್ ಪುರಾಣಿಕ್, ಮುರಳಿ ಶರ್ಮ, ಅನೂಪ್ ರೇವಣ್ಣ , ಸುಧಾ, ತಾನ್ಯಾ ಹೋಪ್, ಕಬೀರ್ ದುಹನ್ ಸಿಂಗ್, ನೀನಾಸಂ ಅಶ್ವತ್ಥ್ ಹಾಗೂ ಮುಂತಾದವರು… ಸಾಮಾನ್ಯವಾಗಿ ಯಾವುದೇ ಕಾಲಘಟ್ಟದ ಚಿತ್ರವಾದರೂ ಆಯಾ ಸಂದರ್ಭಕ್ಕೆ ತಕ್ಕಂತೆ ದೃಶ್ಯಗಳನ್ನ ಕಟ್ಟಿಕೊಟ್ಟು , ನೈಜಕ್ಕೆ ಹತ್ತಿರ ಎನ್ನುವಂತೆ ರೂಪಗೊಳ್ಳುವ ಚಿತ್ರಗಳು ಪ್ರೇಕ್ಷಕರನ್ನ ಬಹಳ ಬೇಗ… Read More
Cini Reviews Cinisuddi Fresh Cini News 

ಆ್ಯಕ್ಷನ್ , ಫ್ಯಾಂಟಸಿ, ಅಡ್ವೆಂಚರ್ ರೋಚಕ ವಿಕ್ರಾಂತ್ ರೋಣ (ಚಿತ್ರವಿಮರ್ಶೆ -ರೇಟಿಂಗ್ : 4/5 )

ಚಿತ್ರ : ವಿಕ್ರಾಂತ್ ರೋಣ ನಿರ್ದೇಶಕ : ಅನೂಪ್ ಭಂಡಾರಿ ನಿರ್ಮಾಪಕ : ಜಾಕ್ ಮಂಜು , ಶಾಲಿನಿ ಮಂಜುನಾಥ್ ಸಂಗೀತ : ಅಜನೀಶ್ ಲೋಕನಾಥ್ ಛಾಯಾಗ್ರಹಕ : ವಿಲಿಯಮ್ ಡೇವಿಡ್ ತಾರಾಗಣ : ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್, ರವಿಶಂಕರ್ ಗೌಡ, ಸಿದ್ದು ಮೂಲಿಮನಿ, ಮಿಲನ ನಾಗರಾಜ್ , ವಾಸುಕಿ ವೈಭವ್ ಹಾಗೂ ಮುಂತಾದವರು… ರೇಟಿಂಗ್ : 4/5 ಸಿನಿಮಾ ಅನ್ನೋದೆ ಮಾಯಾ ಲೋಕ. ಇಲ್ಲಿ ಕೆಲವೊಮ್ಮೆ ಮ್ಯಾಜಿಕ್ , ಕೆಲವೊಮ್ಮೆ ಲಾಜಿಕ್ ಚಿತ್ರಗಳು ವರ್ಕೌಟ್ ಆಗುತ್ತೆ.… Read More
Cinisuddi Fresh Cini News 

‘ವೀರಲೋಕ’ ಪ್ರಕಾಶನದಿಂದ ಹತ್ತು ಪುಸ್ತಕಗಳ ಲೋಕಾರ್ಪಣೆ ಮಾಡಿದ ಕಿಚ್ಚ

ಪುಸ್ತಕ ಕ್ಷೇತ್ರದಲ್ಲೊಂದು ವಿಭಿನ್ನ ಬಗೆಯ ಪ್ರಯತ್ನಕ್ಕೆ ವೀರಕಪುತ್ರ ಶ್ರೀನಿವಾಸ್ ಮುನ್ನುಡಿ ಬರೆದಿದ್ದಾರೆ. ಕಾಫಿ ಶಾಪ್‌, ಹೋಟೆಲ್, ರೆಸ್ಟೋರೆಂಟ್, ಔಷಧ ಮಳಿಗೆ, ಆಸ್ಪತ್ರೆ, ಮಾಲ್‌, ಕಾರ್ಪೊರೇಟ್‌ ಕಂಪನಿಗಳ ಕಚೇರಿಗಳು ಸೇರಿದಂತೆ ವಿವಿಧೆಡೆ ಕನ್ನಡ ಪುಸ್ತಕಗಳು ದೊರೆಯುವಂತಹ ಅವಕಾಶವನ್ನು ಶ್ರೀನಿವಾಸ್ ಕಲ್ಪಿಸಿದ್ದಾರೆ. ವೀರಕಪುತ್ರ ಶ್ರೀನಿವಾಸ್ ವೀರಲೋಕ ಪ್ರಕಾಶನ ಸಂಸ್ಥೆ ಆರಂಭಿಸಿದ್ದಾರೆ. ಈ ಮೂಲಕ ಕನ್ನಡ ಪುಸ್ತಕಗಳ ಓದುಗರಿಗೆ ಉತ್ತಮ ವೇದಿಕೆ ಒದಗಿಸಿ, ಓದುಗರ ಸಂಖ್ಯೆ ವೃದ್ಧಿಸಲು ಸಜ್ಜಾದ್ದಾರೆ. ವೀರಲೋಕ ಪ್ರಕಾಶನ ಹೊರತಂದಿರುವ ಹತ್ತು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಪುಸ್ತಕಗಳು ಜ್ಞಾನದ ಕೀಲಿಕೈ ಎಂಬ ಹೆಸರಿನಡಿ ನಡೆದ ಕಾರ್ಯಕ್ರಮಕ್ಕೆ… Read More
Cinisuddi Fresh Cini News 

ಸಖತ್ ಸೌಂಡ್ ಮಾಡ್ತಿದೆ “ವಿಕ್ರಾಂತ್ ರೋಣ”ನ ‘ಗಡಂಗ್ ರಕ್ಕಮ್ಮ ಲಿರಿಕಲ್ ವಿಡಿಯೋ

ಸ್ಯಾಂಡಲ್ ವುಡ್ ನ ಬಾದ್ ಷಾ ,ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ “ವಿಕ್ರಾಂತ್ ರೋಣ” ಚಿತ್ರ ಪ್ರಾರಂಭವಾದಾ ಗಿನಿಂದಲೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇದೆ. ದುಬೈನ ಬುರ್ಜ ಖಲೀಫಾ ಮೇಲೆ ಕನ್ನಡದ ಕೀರ್ತಿಪತಾಕೆ ಯನ್ನು ಹಾರಿಸಿದ ಹಿರಿಮೆ ಹೊಂದಿರುವ ವಿಕ್ರಾಂತ್‌ರೊಣ ಚಿತ್ರ ಪ್ರಾರಂಭವಾಗಿದ್ದೂ ಕೊರೋನಾ ಸಮಯದಲ್ಲೇ. ಚಿತ್ರದ ನಿರ್ಮಾಪಕ ಜಾಕ್ ಮಂಜು ಅವರು‌ ತೋರಿದ ಈ ಧೈರ್ಯ ಇತರೆ ಚಿತ್ರತಂಡಗಳಿಗೆ ಸ್ಪೂರ್ತಿದಾಯಕವಾಯಿತು. ಅಲ್ಲಿಂದ ಒಂದಲ್ಲ ಒಂದು ವಿಷಯಕ್ಕೆ ಸದ್ದು ಮಾಡುತ್ತಲೇ ಬಂದಿರುವ ಈ ಚಿತ್ರದಲ್ಲಿ ಬಾಲಿವುಡ್ ಹಾಟ್ ಹಾವರೀಟ್ ಜಾಕ್ವೆಲಿನ್… Read More
Cinisuddi Fresh Cini News 

“ತೋತಾಪುರಿ ” ಟ್ರೈಲರ್ ಲಾಂಚ್ ಮಾಡಿದ ಕಿಚ್ಚ  

ಬೆಳ್ಳಿ ಪರದೆ ಮೇಲೆ ವಿಭಿನ್ನ ಬಗೆಯ ಚಿತ್ರಗಳನ್ನು ನೀಡಿ ಪ್ರೇಕ್ಷಕರ ಗಮನ ಸೆಳೆದ ನಿರ್ದೇಶಕ ವಿಜಯಪ್ರಸಾದ್. ಈ ಹಿಂದೆ ಸಿದ್ಲಿಂಗು, ನೀರ್‌ದೋಸೆಯಂಥ ವಿಭಿನ್ನ ಜಾನರ್ ಚಿತ್ರಗಳನ್ನು ಕೊಟ್ಟ ನಗಿಸುವ ಮೂಲಕವೇ ಸಂದೇಶ ಹೇಳುವಂಥ ಸಿನಿಮಾಗಳನ್ನು ಮಾಡಿ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ವಿಜಯಪ್ರಸಾದ್, ಜಗ್ಗೇಶ್ ಜೋಡಿಯ ತೋತಾಪುರಿ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದ ಮೂಲಕ ಕನ್ನಡಿಗರಿಗೆ ಮತ್ತೊಮ್ಮೆ ಕಚಗುಳಿ ಇಡಲು ಸಜ್ಜಾಗಿದ್ದಾರೆ. ಸಿನಿಮಾದ ಟ್ರೇಲರನ್ನು ನಟ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದರು. ಅಶೋಕ ಹೋಟೆಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ… Read More
Cinisuddi Fresh Cini News 

“ಡೈಮಂಡ್ ಕ್ರಾಸ್”ನ ಟ್ರೇಲರ್ ಬಿಡುಗಡೆ ಮಾಡಿ ಕಿಚ್ಚ

ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ” ಡೈಮಂಡ್ ಕ್ರಾಸ್” ಚಿತ್ರದ ಟ್ರೇಲರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರಿಂದ ಅನಾವರಣವಾಯಿತು.ಟ್ರೇಲರ್ ನಲ್ಲಿ ಕಲಾವಿದರ ಅಭಿನಯ ಗೊತ್ತಾಗುತ್ತಿಲ್ಲ. ಅದಕ್ಕೆ ಸಿನಿಮಾ ನೋಡಬೇಕು. ಆದರೆ ತಂತ್ರಜ್ಞರ ಕೈಚಳಕ ಎದ್ದು ಕಾಣುತ್ತಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಇನ್ನೂ ನಾಗತಿಹಳ್ಳಿ ಸರ್ ನನಗೆ ವಿಷ್ಣುವರ್ಧನ್ ಅವರ ಜೊತೆ ನಟಿಸಲು ಅವಕಾಶ ಕೊಟ್ಟವರು. ಅವರಿಗೆ ನನ್ನ ಅನಂತ ಧನ್ಯವಾದ ಎಂದರು ಕಿಚ್ಚ ಸುದೀಪ್. ನಾನು ಒಂದು ಫೋನ್ ಮಾಡಿ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಕೊಡಬೇಕು ಎಂದು ಕೇಳಿದೆ ಅಷ್ಟೇ. ಆಯ್ತು… Read More
Cinisuddi Fresh Cini News 

“ತೋತಾಪುರಿ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಕಿಚ್ಚ

ನವರಸ ನಾಯಕ ಜಗ್ಗೇಶ್ ನಟಿಸಿರುವ “ತೋತಾಪುರಿ” ಸಿನಿಮಾದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಹಾಗೂ ಹಾಡಿನ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿರುವ ‘ತೋತಾಪುರಿ’ ಟ್ರೇಲರ್ ಏಪ್ರಿಲ್ 21ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಕಿಚ್ಚ ಸುದೀಪ್ ತೋತಾಪುರಿ ಟ್ರೇಲರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಷನ್’ನಲ್ಲಿ ಈಗಾಗಲೇ ‘ನೀರ್’ದೋಸೆ’ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಇದೇ ಜೋಡಿ ಈಗ ‘ತೋತಾಪುರಿ’ ಮೂಲಕ… Read More
Cinisuddi Fresh Cini News 

ಅಪ್ಪು ಬಯೋಗ್ರಫಿ “ನೀನೇ ರಾಜಕುಮಾರ” ಬಿಡುಗಡೆ ಮಾಡಿದ ಕಿಚ್ಚ

ಅತೀ ನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ್’ ಕೃತಿಯನ್ನು ಹೆಸರಾಂತ ನಟ ಕಿಚ್ಚ ಸುದೀಪ್ ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದಿರುವ ಈ ಕೃತಿ ಈಗಾಗಲೇ ಬಿಡುಗಡೆಗೂ ಮುನ್ನ ಎರಡನೇ ಮುದ್ರಣ ಕಂಡಿದೆ. ಕೃತಿಯ ಬಿಡುಗಡೆ ನಂತರ ಮಾತನಾಡಿದ ಸುದೀಪ್, ‘ಒಂದೊಳ್ಳೆಯ ಕೃತಿಯ ಮೂಲಕ ಶರಣು ಹುಲ್ಲೂರು ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ’ ಎಂದರು. ಅಲ್ಲದೇ ‘ಯಾವತ್ತಿಗೂ… Read More
Cinisuddi Fresh Cini News 

“ದೃಶ್ಯ-2” ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಕಿಚ್ಚ

ಬೆಳ್ಳಿ ಪರದೆ ಮೇಲೆ ಈಗ ಸಾಲು ಸಾಲಾಗಿ ಚಿತ್ರಗಳ ಹಬ್ಬ ಶುರುವಾದಂತಿದೆ. ವಾರಕ್ಕೆ 5 ರಿಂದ 6 ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಮುಗಿಬಿದ್ದಿದೆ. ಇದರ ನಡುವೆ ಸ್ಟಾರ್ ಚಿತ್ರಗಳ ಅಬ್ಬರ ಜೋರಾಗಿದೆ. ಆ ನಿಟ್ಟಿನಲ್ಲಿ 2014 ರಲ್ಲಿ ತೆರೆಕಂಡಿದ್ದ “ದೃಶ್ಯ” ಚಿತ್ರದ ಮುಂದುವರಿದ ಭಾಗ “ದೃಶ್ಯ 2” ಬಿಡುಗಡೆ ಹಂತವನ್ನು ತಲುಪಿದೆ. ಸದ್ಯ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಕಿಚ್ಚ ಸುದೀಪ ಆಗಮಿಸಿ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡುತ್ತಾ ಈ ಸಮಾರಂಭಕ್ಕೆ ಬಂದಿದ್ದು , ನನಗೆ ಖುಷಿಯಾಗಿದೆ. ರವಿ ಅಣ್ಣ… Read More
Cinisuddi Fresh Cini News 

“1980” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಕಿಚ್ಚ

ಪ್ರಿಯಾಂಕ ಉಪೇಂದ್ರ ಅಭಿನಯದ 1980 ಚಿತ್ರದ ಟ್ರೇಲರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರಿಂದ ಬಿಡುಗಡೆಯಾಗಿದೆ.ಟ್ರೇಲರ್ ಬಿಡುಗಡೆ ಮಾಡಿದ್ದ ಸುದೀಪ್, ನಾನು ಎರಡು ವರ್ಷಗಳಿಂದ ದೊಡ್ಡ ಪರದೆಯ ಮೇಲೆ ಚಿತ್ರವನ್ನಾಗಲಿ, ಟ್ರೇಲರ್ ಆಗಲಿ ನೋಡಿಲ್ಲ.‌ತುಂಬಾ ದಿನಗಳ ನಂತರ ಈ ಅವಕಾಶ ತಂದುಕೊಟ್ಟ ಚಿತ್ರತಂಡಕ್ಕೆ ಧನ್ಯವಾದ ಎಂದು ಹೇಳುತಾ,‌ಈ ಚಿತ್ರದ ಬಿಡುಗಡೆ ವೇಳೆಗೆ ಈಗಿರುವ ಸಂಕಷ್ಟದ ಪರಿಸ್ಥಿತಿ ದೂರವಾಗಿ, ಜನರಿಂದ ‌ಚಿತ್ರಮಂದಿರ ತುಂಬ ತುಳುಕುವಂತಾಗಲಿ ಎಂದು ಶುಭ ಕೋರಿದರು. ವಿಭಿನ್ನ ಕಥೆಯಿಟ್ಟುಕೊಂಡು, ನಿರ್ದೇಶಕರು ಹೊಸತನ್ನು ಹೇಳ ಹೊರಟ್ಟಿದ್ದಾರೆ. ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲರೂ… Read More