Cini NewsSandalwood

ಸಸ್ಪೆನ್ಸ , ಥಿಲ್ಲ‌ರ್ ಕಥಾನಕ “ಸಮುದ್ರ ಮಂಥನ” ಶೀರ್ಷಿಕೆ ಬಿಡುಗಡೆ.

2020 ರಲ್ಲಿ ಬಿಡುಗಡೆಯಾಗಿ ಜನಮನ್ನಣೆ ಗಳಿಸಿದ್ದ ಒಂದು ಶಿಕಾರಿಯ ಕಥೆ ಚಿತ್ರದ ನಿರ್ದೇಶಕರ ಮುಂದಿನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ‘ಸಮುದ್ರ ಮಂಥನ’ ಎಂಬ ಕುತೂಹಲಕಾರಿ ಟೈಟಲ್‌ನೊಂದಿಗೆ ಒಂದು

Read More
Cini NewsSandalwood

“ವಿಷ್ಣು ಪ್ರಿಯ” ಚಿತ್ರದ ‘ಏಳು ಗಿರಿಗಳ ಏಳು ಕಡಲಿನ’.. ಪ್ರೇಮಗೀತೆ ರೀಲಿಸ್

ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು, ಮತ್ತು ಮಲೆಯಾಳಂನ ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಅಭಿನಯದ ತೊಂಭತ್ತರ ದಶಕದಲ್ಲಿ ನಡೆಯುವ ಉತ್ಕಟ ಪ್ರೇಮ ಕಥೆ ಹೇಳುವ ಚಿತ್ರ ವಿಷ್ಣುಪ್ರಿಯ.

Read More
Cini NewsSandalwood

ಪುನರ್ಜನ್ಮದ ಕಥೆ ಹೇಳಲು “ಬಂಡೆಕವಿ” ಆಗಮನ.

ವರಮಹಾಲಕ್ಷ್ಮಿ ಮೂವೀಸ್ ಬ್ಯಾನರ್ ನ ಅಡಿಯಲ್ಲಿ ಸಿ.ಜಿ.ಗಂಗರಾಜು ದಿಬ್ಬೂರು ಹಾಗೂ ಮೇಕೆ ಶಿವು ನಿರ್ಮಿಸುತ್ತಿರುವ, ಶ್ರೀರಜನಿ ಪರಿಸರ ಪ್ರೇಮಿ ನಿರ್ದೇಶನದ ಹಾಗೂ ಮೋಹನ್ ಕುಮಾರ್ ನಾಯಕರಾಗಿ ನಟಿಸುತ್ತಿರುವ

Read More
Cini NewsSandalwood

“ಹೈನ” ಚಿತ್ರದ ಟ್ರೇಲರ್ ಅನಾವರಣ ಮಾಡಿದ ಸಂಸದ ತೇಜಸ್ವಿ ಸೂರ್ಯ.

ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ವಿಭಿನ್ನ ಕಥಾಹಂದರ ಹೊಂದಿರುವ “ಹೈನ” ಚಿತ್ರ ಪೆಟ್ರಿಯಾಟಿಕ್ ಕಥಾಹಂದರ ಹೊಂದಿರುವ ಚಿತ್ರ. ಇದೇ ತಿಂಗಳ 31 ರಂದು ತೆರೆಗೆ ಬರಲು

Read More
Cini NewsSandalwood

ಫ್ಯಾಂಟಸಿ ಜಾನರ್ “ಮಾಂಕ್ ದಿ ಯಂಗ್” ಚಿತ್ರದ ‘ಮಾಯೆ’ ಹಾಡು ಬಿಡುಗಡೆ.

ವಿಭಿನ್ನ ಕಥಾಹಂದರ ಹೊಂದಿರುವ “ಮಾಂಕ್ ದಿ ಯಂಗ್” ಚಿತ್ರದಿಂದ “ಮಾಯೆ” ಎಂಬ ಮನಮೋಹಕ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪ್ರತಾಪ್ ಭಟ್ ಬರೆದಿರುವ ಈ ಹಾಡನ್ನು

Read More
Cini NewsSandalwood

“ರುದ್ರ ಗರುಡ ಪುರಾಣ” ಚಿತ್ರದ ಟ್ರೇಲರ್ ರೀಲಿಸ್ ಮಾಡಿದ ನಟ ಡಾಲಿ ಧನಂಜಯ.

ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ರಿಷಿ ನಾಯಕರಾಗಿ ನಟಿಸಿರುವ “ರುದ್ರ ಗರುಡ ಪುರಾಣ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಅನ್ನು

Read More
Cini NewsMovie ReviewSandalwood

ಮನ ಮುಟ್ಟುವ ಪ್ರೀತಿಯಲ್ಲಿ ಸಾಧನೆಯ ಶಿಖರ…”ಸಂಜು ವೆಡ್ಸ್ ಗೀತಾ 2″ (ಚಿತ್ರವಿಮರ್ಶೆ- ರೇಟಿಂಗ್ : 4/5)

ರೇಟಿಂಗ್ : 4/5 ಚಿತ್ರ : ಸಂಜು ವೆಡ್ಸ್ ಗೀತಾ 2 ನಿರ್ದೇಶಕ : ನಾಗಶೇಖರ್ ನಿರ್ಮಾಪಕ : ಚಲವಾದಿ ಕುಮಾರ್ ಸಂಗೀತ : ಶ್ರೀಧರ್ ಸಂಭ್ರಮ್

Read More
Cini NewsMovie ReviewSandalwood

ಸಾವಿನ ಹಿಂದಿನ ಗೇಮ್ ಪ್ಲಾನ್ “ಕಣ್ಣಾ ಮುಚ್ಚೆ ಕಾಡೇ ಗೂಡೇ” (ಚಿತ್ರವಿಮರ್ಶೆ -ರೇಟಿಂಗ್ : 3/5)

ರೇಟಿಂಗ್ : 3/5 ಚಿತ್ರ : ಕಣ್ಣಾ ಮುಚ್ಚೆ ಕಾಡೇ ಗೂಡೇ ನಿರ್ದೇಶಕ : ನಟರಾಜ್ ಕೃಷ್ಣೇಗೌಡ ನಿರ್ಮಾಪಕರು : ಅನಿತಾ ವೀರೇಶ್ ಕುಮಾರ್ , ಮೀನಾಕ್ಷಿ

Read More
Cini NewsSandalwood

ಕಿರುತೆರೆಯಿಂದ ಬೆಳ್ಳಿತೆರೆಯತ್ತ ಬ್ರೋ ಗೌಡ ಶಮಂತ್.. ಕನ್ನಡದ ಮೊದಲ ಝಾಂಬಿ ಸಿನಿಮಾ.

ಹೀರೋ ಆಗ್ತಿದ್ದಾರೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ಬ್ರೋ ಗೌಡ… ಶಮಂತ್ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ಆನಂದ್ ರಾಜ್. ರಾಘು, ಶೆಫ್ ಚಿದಂಬರದಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶನ

Read More
Cini NewsSandalwood

‘ಲಕ್ಷ್ಮೀಪುತ್ರ’ನಾದ ಚಿಕ್ಕಣ್ಣ..ಸಾಥ್ ಕೊಟ್ಟ ಎ.ಪಿ.ಅರ್ಜುನ್.

ಸ್ಯಾಂಡಲ್ ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಈಗ ‘ಲಕ್ಷ್ಮೀಪುತ್ರ’..ಇದು ಎ.ಪಿ.ಅರ್ಜುನ್ ನಿರ್ಮಾಣದ ಮೂರನೇ ಸಿನಿಮಾ ಅಂಬಾರಿ ಸಾರಥಿ ಭತ್ತಳಿಕೆಯಿಂದ ಮತ್ತೊಂದು ಫ್ರೆಶ್ ಕಥೆ..’ಲಕ್ಷ್ಮೀಪುತ್ರ’ನಾದ ಚಿಕ್ಕಣ್ಣನಿಗೆ ಅರ್ಜುನ್ ಪತ್ನಿನಿರ್ಮಾಣ ಅಂಬಾರಿ,

Read More
error: Content is protected !!