ಟೈಟಲ್ ಸಾಂಗ್ ಗೆ “ಟಕೀಲಾ” ರೆಡಿ.

ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ (ವಿದ್ಯಾರ್ಥಿ, ಮುನಿಯ, ಜನ್‍ಧನ್ ನಿರ್ದೇಶಕ) ನಿರ್ಮಿಸುತ್ತಿರುವ ‘ಟಕೀಲಾ’ ಚಿತ್ರಕ್ಕೆ ಟೈಟಲ್ ಸಾಂಗ್‍ನ ಚಿತ್ರೀಕರಣ ಮುಂದಿನವಾರ ನಡೆಯಲಿದೆ. ಈ ಹಾಡಿನೊಂದಿಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ನಿರ್ದೇಶನ, ಕೆ.ಪ್ರವೀಣ್ ನಾಯಕ್–ಇವರು ಹಿಂದೆ ‘ಜಡ್’ ‘ಹೂಂ ಅಂತೀಯಾ ಉಹೂಂ ಅಂತೀಯಾ’ ‘ಮೀಸೆ ಚಿಗುರಿದಾಗ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಛಾಯಾಗ್ರಹಣ ಪಿ.ಕೆ.ಹೆಚ್. ದಾಸ್, ಸಂಗೀತ–ಟಾಪ್‍ಸ್ಟಾರ್ ರೆÉೀಣು, ಸಂಕಲನ–ಗಿರೀಶ್, ಕಲೆ-ಪ್ರಶಾಂತ್, ಸಹನಿರ್ಮಾಪಕರು–ಆರ್.ತ್ಯಾಗರಾಜ್, ಗಿರೀಶ್ ಕಂಪ್ಲಾಪುರ್, ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಧರ್ಮ… Read More