Cini Gossips Cini Reviews Cinisuddi Fresh Cini News 

ಎಡಗೈಯೇ ಅಪಘಾತಕ್ಕೆ ಕಾರಣ’ ಯುವ ನಟಿ ಧನು ಹರ್ಷ.

ದೂದ್ ಪೇಡ ದಿಗಂತ ನಟಿಸುತ್ತಿರುವ ಹೊಸ ಸಿನಿಮಾ ಎಡಗೈಯೇ ಅಪಘಾತಕ್ಕೆ ಕಾರಣ. ಇವತ್ತು ವಿಶ್ವ ಎಡಚರ ದಿನದ ಅಂಗವಾಗಿ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ. ಧನು ಹರ್ಷ ಎಂಬ ಯುವ ಪ್ರತಿಭೆ ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ವಿಶ್ವ ಎಡಚರ ದಿನದ ಅಂಗವಾಗಿ ನಾಯಕಿಯ ಇಂಟ್ರೂಡಕ್ಷನ್ ಟೀಸರ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ. ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದಲ್ಲಿ ಧನು ದಿಗಂತ್ ಗೆ ಜೋಡಿಯಾಗಿ ನಟಿಸುತ್ತಿದ್ದು, ರಾಧಿಕಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ‘ಎಡಗೈ’… Read More
Cini Gossips Cinisuddi Fresh Cini News 

ತಲೆಗೆ ಹುಳಬಿಟ್ಟ ಉಪ್ಪಿಯ ಟೈಟಲ್…

ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ನೂತನ ಚಿತ್ರದ ಟೈಟಲ್ ಈಗ ಎಲ್ಲರ ತಲೆಯಲ್ಲೂ ಹುಳ ಬಿಟ್ಟಂತಾಗಿದೆ. 7ಭಾಷೆಯಲ್ಲಿ ಬರ್ತಿದೆಯಾ ಈ ಸಿನಿಮಾ. ಕುದುರೆ ಲಾಳದ ರೀತಿ ಇರುವ ಡಿಸೈನ್ ಯಾವ ರೀತಿ ಅರ್ಥ ಮಾಡಿಕೊಳ್ಳುವುದು, ಇದು ನಾಮವೋ ಇನ್ನೇನೋ ಎಂಬ ಗೊಂದಲ ಕಾಡುತ್ತಿದೆ. ಇನ್ನು ಕುದುರೆ ಸವಾರಿಯಲ್ಲಿ ಕಾಣುತ್ತಿರುವ ಈ ದೃಶ್ಯ ಯಾವ ಕಾಲಘಟ್ಟದ ಕಥೆಯೋ….ಹೀಗೆ ಈ ಪೋಸ್ಟರ್ ಅಭಿಮಾನಿಗಳಿಗೆ ದೊಡ್ಡ ಹಳ್ಳವನ್ನೇ ಬಿಟ್ಟಂತಾಗಿದೆ. ಲಹರಿ ಸಂಸ್ಥೆಯ ಮೂಲಕ ವೀನಸ್ ಎಂಟರ್ ಟೈನರ್ ಸಹಯೋಗದೊಂದಿಗೆ ಜಿ. ಮನೋಹರನ್ ಹಾಗೂ ಕೆ. ಪಿ.… Read More
Cini Gossips Cinisuddi Fresh Cini News 

ಡ್ರಗ್‍ಡೀಲ್ ಪ್ರಕರಣದಲ್ಲಿ ಬಂಧಿತ ರಾಹುಲ್ ಪರ ಕೆ.ಮಂಜು ಬ್ಯಾಟಿಂಗ್

ಡ್ರಗ್‍ಡೀಲ್ ಪ್ರಕರಣದಲ್ಲಿ ಬಂಧಿತನಾಗಿದ್ದ ನಟಿ ಸಂಜನಾ ಆಪ್ತನಾಗಿದ್ದ ರಾಹುಲ್‍ನ ಶ್ರೀಮಂತಿಕೆ, ಆತನಿಗಿದ್ದ ಸೆಲಬ್ರಟಿಗಳ ನಂಟು, ಹೇಳತೀರದ್ದಾಗಿದೆ. ಈ ಪ್ರಕರಣದ ಆಳ ಈಗ ಬಗೆದಷ್ಟು ಬಯಲಾಗುತ್ತಿದ್ದು, ಆತನಿಗಿದ್ದ ಸಿನಿಮಾ, ರಾಜಕೀಯದ ನಂಟು ಬಯಲಾಗಿದೆ. ವೀಕೆಂಡ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ ರಾಹುಲïಗೆ ಸಿನಿ ತಾರೆಯರ ಜೊತೆ ಫೋಟೋ ತೆಗೆಸಿಕೊಳ್ಳುವ ಖಯ್ಯಾಲಿ ತುಂಬಾನೇ ಇತ್ತು, ಅದೇ ಈಗ ಆತನಿಗೆ ಮುಳುವಾಗಿದೆ. ಪಾರ್ಟಿಗಳಿಗೆ ಪ್ರಮುಖವಾಗಿ ಚಿತ್ರರಂಗದ ತಾರೆಯರನ್ನು ಆಹ್ವಾನಿಸುತ್ತಿದ್ದ ಈತ ನಿರ್ಮಾಪಕ ಕೆ.ಮಂಜು, ನಟ ಉಪೇಂದ್ರ, ಶ್ರೀನಗರ ಕಿಟ್ಟಿ, ರಘು ಮುಖರ್ಜಿ, ಕ್ರಿಕೆಟಿಗ ಮತ್ತು ನಟ ಶ್ರೀಶಾಂತ್, ಸಂಗೀತ ನಿರ್ದೇಶಕ… Read More
Cini Gossips Cinisuddi Fresh Cini News 

ಕಿರಾತಕನ ಬೆಡಗಿ ಬಹಿಷ್ಕಾರಗೊಂಡಿದ್ದು ಏಕೆ…?

ಯಶ್ ಜೊತೆ ನಾಯಕಿಯಾಗಿ ಕಿರಾತಕ ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದ ಓವಿಯಾ ಈಗ ಕನ್ನಡ ಚಿತ್ರರಂಗದಲ್ಲಿ ಮತ್ತೆ ನೆನಪಿಗೆ ಬರುವುದು ಕಷ್ಟ; ಓದಲು ಸೈಕಲೇರಿ ಹೋಗುವ ಯುವತಿಯ ಹಿಂದೆ ಯಶ್ ಬೀಳುವುದು, ಇಲ್ಲಿ ಆಕೆ ತಿರಸ್ಕರಿಸುವುದು, ಅದು ಮುಂದುವರೆಯುತ್ತಲೇ ಇರುವ ಹಂತದಲ್ಲಿ , ಪ್ರೀತಿಯೂ ಆರಂಭವಾಗುತ್ತದೆ. ಈ ಪಾತ್ರದಲ್ಲಿ ಅಭಿನಯಿಸಿರುವ ಓವಿಯಾ ಪ್ರತಿಭಾವಂತೆ ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ. ಈಗ ಈ ನಟಿ ತಮಿಳು ಚಿತ್ರರಂಗದಲ್ಲಿದ್ದಾಳೆ. ಅವಕಾಶಗಳು ಒಂದಷ್ಟು ಸಿಕ್ಕೂ ಅಗಿದೆ. ಇಲ್ಲಿ ಓವಿಯಾ ಅಭಿನಯಿಸಿಕೊಂಡೇ ಹೋಗುತ್ತಿದ್ದರೆ ಸುದ್ದಿ ಆಗುತ್ತಿರಲಿಲ್ಲ, ಈಕೆ ಮದುವೆಯ ವಿಷಯದಲ್ಲಿ ಕೊಟ್ಟ ಅಭಿಪ್ರಾಯದಿಂದ ತಮಿಳುನಾಡಿನಲ್ಲಿ… Read More
Bollywood Cini Gossips Cinisuddi Fresh Cini News 

ಹೋಂ ಕ್ವಾರಂಟೈನ್ ನಲ್ಲಿ ಬಾಲಿವುಡ್ ನಟ ಆಮಿರ್ ಖಾನ್

ಬಾಲಿವುಡ್ ನಟ ಕಂ ನಿರ್ದೇಶಕ ಅಮೀರ್ ಖಾನ್ ಅವರ ಮನೆಗೂ ಈಗ ಕೊರೋನಾ ವೈರಸ್ ದಾಳಿ ಇಟ್ಟಿದೆ. ಅಮೀರ್ ಖಾನ್ ಅವರ ಮನೆಯಲ್ಲಿ ಕೆಲಸ ಮಾಡುವ ಕೆಲವರಿಗೆ ಈಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ನಟ ಅಮೀರ್ ಖಾನ್ ಅವರು ಹೋಂ ಕ್ವಾರಂಟೈನ್ ಆಗಿದ್ದಾರೆ. ಸ್ವತ: ಅಮೀರ್ ಖಾನ್ ಅವರೇ ಈ ಬಗ್ಗೆ ಟ್ವಿಟ್ ಮಾಡಿದ್ದು, ನಮ್ಮ ಕುಟುಂಬದ ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಿಸಿದ್ದು, ನಮ್ಮಲ್ಲಿ ಯಾರಿಗೂ ಕೊರೋನಾ ಬಂದಿಲ್ಲ ಎಂದು ತಿಳಿಸಿದ್ದಾರೆ. ಈಗ ಅಮೀರ್ ಖಾನ್ ಅವರು ತಮ್ಮ… Read More
Cini Gossips Cinisuddi Fresh Cini News 

ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥ..!

ರಾಕಿಂಗ್‍ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಬ್ಯೂಟಿಫುಲ್ ನಟಿ ಶ್ರೀನಿಧಿ ಶೆಟ್ಟಿ. ತನ್ನ ಮೊದಲ ಚಿತ್ರದಿಂದಲೇ ಈಕೆ ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಇದ್ದಕ್ಕಿದ್ದ ಹಾಗೆ ನಟಿ ಶ್ರೀನಿಧಿ ಶೆಟ್ಟಿ ಅವರ ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅರೆ ಅದ್ಯಾವಾಗ ಈಕೆಯ ಮದುವೆ ನಿಶ್ಚಯವಾಯ್ತು ಎಂದು ಆಶ್ಚರ್ಯಪಡಬೇಡಿ, ಇದು ಆನ್‍ಸ್ಕ್ರೀನ್ ಎಂಗೇಜ್‍ಮೆಂಟ್ ಅಷ್ಟೇ. ನಟಿ ಶ್ರೀನಿಧಿ ಅವರೇ ತಮ್ಮ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ಮತ್ತು ಕೆಲವು ಫೋಟೋಗಳನ್ನು ಟ್ವಿಟ್ಟರಿನಲ್ಲಿ… Read More
Cini Gossips Cinisuddi Fresh Cini News 

‘ಗಂಧದ ಗುಡಿ’ ಬಗ್ಗೆ ದರ್ಶನ್ ಹೇಳಿದ್ದೇನು ಗೊತ್ತೇ..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳು ಎಂದರೆ ಅಲ್ಲಿ ಒಂದು ಕುತೂಹಲವಿರುತ್ತದೆ. ದಚ್ಚು ಅಭಿಮಾನಿಗಳಿಗಂತೂ ಎಲ್ಲಿಲ್ಲದ ಸಡಗರ, ಕಾತುರವಿರುತ್ತೆ. ಗಾಂಧಿನಗರದ ಮಂದಿಗೆ ಹೇಗಿದೆಯೋ ಎಂಬ ಕುತೂಹಲ. ದರ್ಶನ್ ಅಭಿನಯದ ಹೊಸ ಚಿತ್ರ ಬಿಡುಗಡೆಯಾಗುವ ಸಮಯದಲ್ಲಿ ಗಾಂಧಿ ನಗರದಲ್ಲಿ ಹೊಸ ಉತ್ಸಾಹವೊಂದು ಮೂಡುತ್ತದೆ. ಹಾಗಾಗಿ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ದರ್ಶನ್ ಸಿನಿಮಾ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಇನ್ನು ದರ್ಶನ್ ಯಾವುದಾದರೂ ಹೊಸ ಕತೆ ಕೇಳಿ ಒಪ್ಪಿದ್ದಾರೆ ಎಂದರೆ ಸಾಕು, ಅಲ್ಲಿಂದಲೇ ಆ ಸಿನಿಮಾದ ಬಗ್ಗೆ ಲೆಕ್ಕಾಚಾರ ಶುರುವಾಗುತ್ತದೆ. ಈಗಲೂ ದರ್ಶನ್ ಹೊಸ ಚಿತ್ರದ… Read More
Cini Gossips Cinisuddi Fresh Cini News 

“ಶುಭಾ ಪೂಂಜಾ” ಮದುವೆ ಹಾಗೋದು ಇವರನ್ನೇ

ಚಂದನವನದ ಮುದ್ದಿನ ಮನಸ್ಸಿನ ಬೆಡಗಿ ಶುಭಾ ಪೂಂಜಾ ಈಗ ಮದುವೆ ಆಗುವುದಕ್ಕೆ ಸಿದ್ಧರಾಗಿದ್ದಾರೆ. ಹೌದು ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯ ಸುಮಂತ್ ಮಹಾಬಲ ರನ್ನ ಮದುವೆ ಆಗಲು ನಿರ್ಧರಿಸಿದ್ದಾರೆ. ಮೂಲತಃ ಮಂಗಳೂರು ಮೂಲದ ಬಿಸಿನೆಸ್ ಮನ್ ಆಗಿರುವ ಸುಮಂತ್ ಜಯ ಕರ್ನಾಟಕ ಸಂಘದ ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರoತೆ. ಸಿನಿಮಾ ನಟ, ನಟಿಯರ ಮದುವೆ ಅಂದಾಕ್ಷಣ ಬಹಳಷ್ಟು ಕುತೂಹಲ ಮೂಡುವುದು ಸಹಜ. ಬಣ್ಣದ ಸೆಳೆತವೇ ಅಂಥದ್ದು , ಅಭಿಮಾನಿಗಳು ಕೂಡ ಬಹಳಷ್ಟು ಕುತೂಹಲದಿಂದ ತಮ್ಮ ನೆಚ್ಚಿನ ತಾರೆಯರು ಯಾರನ್ನು ವರಿಸುತ್ತಾರೆ ಎಂಬ… Read More
Cini Gossips Cinisuddi Fresh Cini News 

ಕಿಚ್ಚು ಹಚ್ಚುತ್ತಿರುವ ಪ್ರಣೀತಾಳ ನ್ಯೂಲುಕ್

ಕೊರೊನಾ ನಡುವೆಯೂ ಇಡೀ ಜಗತ್ತು ಹೊಸ ಬಾಳಿನತ್ತ ಹೆಜ್ಜೆ ಇಟ್ಟಿದೆ, ಸದಾ ಬಣ್ಣದ ಲೋಕದಲ್ಲಿ ಮಿಂದು ಜನರನ್ನು ರಂಜಿಸುತ್ತಿದ್ದ ಹಿರಿತೆರೆಯ ನಟ, ನಟಿಯರು ಕೂಡ ಈಗ ಹೊಸ ಸ್ಟೈಲ್, ನವ ಚೇತನದೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರುಗಳ ಚಿತ್ರಗಳ ಶೂಟಿಂಗ್ ಆರಂಭಗೊಳ್ಳುವ ಸೂಚನೆ ಸಿಕ್ಕುತ್ತಿದ್ದಂತೆ, ಲಾಕ್‍ಡೌನ್ ವೇಳೆ ತಮ್ಮ ಮನೆಯಲ್ಲೇ ಕಾಲ ಕಳೆಯುತ್ತಿದ್ದ ನಮ್ಮ ಕರುನಾಡಿನ ಚೆಂದುಳ್ಳಿ ಚೆಲುವೆ ನಟಿಯರು ಕೂಡ ಹೊಸ ಲುಕ್‍ನಲ್ಲಿ ಕಾಣಿಸಿಕೊಳ್ಳಲು ಹೊರಟಿರುವುದು ನೋಡಿದರೆ ಇವರು ಕೂಡ ಶೂಟಿಂಗ್ ಆರಂಭಗೊಳ್ಳುವುದನ್ನೇ ಎದುರು ನೋಡುತ್ತಿದ್ದಾರೆ… Read More
Cini Gossips Cinisuddi Fresh Cini News 

ಅನುಷ್ಕಾ, ರಶ್ಮಿಕಾರನ್ನು ಹಿಂದಿಕ್ಕಿದ ಮತ್ತೊಬ್ಬ ಕನ್ನಡತಿ..!

ಕನ್ನಡ ಚಿತ್ರರಂಗಕ್ಕೆ ಮೊದಲಿಂದಲೂ ಅದರದೇ ಆದ ಸ್ಥಾನಮಾನವಿದೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಂದ ಮೇಲಂತೂ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿಶೇಷವಾಗಿ ಭಾರತೀಯ ಚಿತ್ರರಂಗಕ್ಕೆ ಕನ್ನಡ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎನ್ನಬಹುದು. ಬಾಲಿವುಡ್‍ನಲ್ಲಿ ಶಾರುಖ್‍ಖಾನ್, ದೀಪಿಕಾ ಪಡುಕೋಣೆ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅಷ್ಟೇ ಏಕೆ ಅರ್ಜುನ್ ಸರ್ಜಾ, ಪ್ರಕಾಶ್ ರೈ ಹೀಗೆ ಪಟ್ಟಿ ಮಾಡುತ್ತಾ ಹೋದರೆ ದೇಶದ ಉದ್ದಗಲಕ್ಕೂ ನಮ್ಮವರೇ ಕಾನಸಿಗುತ್ತಾರೆ. ಇದು ನಿಜಕ್ಕೂ ನಾವೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುವಂಥ ವಿಷಯ. ಈಗ ತೆಲುಗು ಸಿನಿಮಾ ರಂಗದಲ್ಲಿ ಕೂಡ… Read More